top of page
ಉತ್ತರ-ಕನ್ನಡ


Tiger ಕುರಿತು ಬಾಲಚಂದ್ರರ ಮಾತು...
Tiger ಕುರಿತು ಬಾಲಚಂದ್ರರ ಮಾತು...EPISODE 1...


ಉಪ್ಪಿ ಸರ್ FILM ನೋಡಿ ಇಷ್ಟ ಪಟ್ರು ಚನ್ನಾಗಿದೆ ಅಂದ್ರು...
ಉಪ್ಪಿ ಸರ್ FILM ನೋಡಿ ಇಷ್ಟ ಪಟ್ರು ಚನ್ನಾಗಿದೆ ಅಂದ್ರು...


ಗಜಪಡೆ ಗೆ ತೂಕ ಪರೀಕ್ಷೆ...
ಮೈಸೂರು ನಾಡ ಹಬ್ಬ ದಸರಾ ಮಹೋತ್ಸವ 2025. ದಸರಾ ಗಜಪಡೆಗೆ ಇಂದು ತೂಕ ಪರಿಶೀಲನೆ. ನಿನ್ನೆಯಷ್ಟೇ ಅರಣ್ಯ ಭವನದಿಂದ ಅರಮನೆಯಂಗಳಕ್ಕೆ ಪ್ರವೇಶ ಮಾಡಿದ್ದ ಆನೆಗಳು....


ಪ್ರಸಕ್ತ ಸಾಲಿನಲ್ಲಿ ರಾಜ್ಯಾದ್ಯಂತ 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಜ್ಞಾನ ನಿಧಿ ಯೋಜನೆಯಡಿ ಶಿಷ್ಯ ವೇತನ ನೀಡಲಾಗುತ್ತಿದೆ ಎಂದು ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಮಮತಾರಾವ್ ತಿಳ
ನಗರದ ಗುರುಭವನದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2025- 26ನೇ ಸಾಲಿನ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ...


ಅಭಿಮನ್ಯು ಬಳಿಕ ಅಂಬಾರಿ ಹೊರೋದ್ಯಾರು..??
2025ರ ವಿಶ್ವ ವಿಖ್ಯಾತ ನಾಡ ಮೈಸೂರು ದಸರಾ ಮಹೋತ್ಸವಕ್ಕೆ ಇನ್ನೊಂದು ತಿಂಗಳು ಬಾಕಿಯಿದ್ದು. ಆಗಸ್ಟ್ 4ರಂದು ಗಜಪಡೆಗೆ ಚಾಲನೆ ಸಿಗಲಿದೆ. ಈ ಭಾರಿಯು ದಸರಾ ಗಜಪಡೆಯನ್ನ...


ಅರ್ಜುನ ಭೌತಿಕವಾಗಿ ಇಲ್ಲದಿದ್ದರೂ ಕನ್ನಡಿಗರ ಹೃದಯದಲ್ಲಿ ನೆಲೆಸಿದ್ದಾನೆ...
ಡಿ.ಬಿ.ಕುಪ್ಪೆ, ಜೂ.೨೭: ಎಂಟು ಬಾರಿ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಎಲ್ಲ...


ಪಾಲಿಕೆ ನೌಕರರು ಲೋಕಾ ಬಲೆಗೆ...
ಮೈಸೂರು: ಇ-ಸ್ವತ್ತು ನೀಡಲು ನಗರ ಪಾಲಿಕೆಯ ವಲಯ ಕಚೇರಿ ನಾಲ್ಕರ ಕಂದಾಯ ಅಧಿಕಾರಿ ಎಂ.ಎನ್. ನಂದೀಶ್, ಬಿಲ್ ಕಲೆಕ್ಟರ್ ರಜಾಕ್ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ...


ರಾಜಮಾತೆ ಪ್ರಮೋದಾದೇವಿ ಸ್ಪಷ್ಟನೆ...
ಮೈಸೂರು ದಸರಾ ೧೧ ದಿನ ಆಚರಣೆ ಹೊಸದೇನಲ್ಲ ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾವನ್ನು ೯ ದಿನಗಳು ಮಾತ್ರವಲ್ಲದೆ, ೧೧ ದಿನಗಳ ಕಾಲ ಆಚರಣೆ ಮಾಡಿರುವ ಸಾಕಷ್ಟು...


ತುಮಕೂರಿನಲ್ಲಿ ಏರ್ಪಡಿಸಿದ್ದ ಕೆ.ಎನ್. ರಾಜಣ್ಣ ಅವರ ೭೫ನೇ ಜನ್ಮ ದಿನ ಮತ್ತು ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಡಿ.ಕೆ.ಶಿವಕುಮಾರ್, ರಾಜಣ್ಣ, ಚಲುವರಾಯಸ್ವಾಮಿ ಮುಂತಾದ ಪ್ರಮುಖರು ಇದ್ದರು...
ರೈತರ ಸಾಲ ಮನ್ನಾದ ಶ್ರೇಯಸ್ಸು ರಾಜಣ್ಣನವರಿಗೆ ಸಲ್ಲಬೇಕು ಬಡವರ ಕಷ್ಟ ಸುಖಗಳಿಗೆ ಸ್ಪಂದಿಸುವುದು ಅವರ ದೊಡ್ಡ ಗುಣ: ಸಿಎಂ ಸಿದ್ದರಾಮಯ್ಯ ತುಮಕೂರು: ಕೆ.ಎನ್. ರಾಜಣ್ಣ...


ಆರ್ ಸಿಬಿ ವಿನ್ನಿಂಗ್ ಸಂಭ್ರಮಿಸಿದ ಫ್ಯಾನ್ಸ್...
ಆರ್ ಸಿಬಿ ಭರ್ಜರಿ ಗೆಲುವು ಕುಣಿದು ಕುಪ್ಪಳಿಸಿದ ಲಾಯಲ್ ಫ್ಯಾನ್ಸ್...


ಮನೆ ಬಿಟ್ಟ ಹೋದ ಮಗಳು ಕುಟುಂಬಸ್ಥರು ನೀರು ಪಾಲು...
ಮಗಳು ಮನೆಯಿಂದ ಎಸ್ಕೇಪ್... ತಂದೆ ತಾಯಿ ತಂಗಿ ನೀರು ಪಾಲು... ಹೆಂಡತಿ ಮಗಳೊಂದಿಗೆ ನೀರಿಗೆ ಜಿಗಿದ ತಂದೆ... ಸತತ ಕಾರ್ಯಾಚರಣೆ ಬಳಿಕ ಮೂವರ ಮೃತದೇಹ ಪತ್ತೆ......


ಹಿಟ್ಟು ಇಕ್ಕಿದವಳನ್ನೆ ಹಿಡ್ಕೊಂಡು ಹೋದ ಅನ್ನೋ ಮಾತು ಈತನಿಗೆ ಅಕ್ಷರಶಃ ಅನ್ವಯವಾಗಿಬಿಡುತ್ತೆ...
ಸ್ನೇಹಿತ ಅಂತಾ ಮನೆಗೆ ಬಿಟ್ಕೊಂಡ್ರೆ ಸ್ನೇಹಿತರ ಪತ್ನಿಯರನ್ನೇ ಬಲೆಗೆ ಬಿಳಿಕೊಳ್ತಿದ್ದ ಈ ಅಸಾಮಿ. ಇದೀಗ ಆತ ಅನೈತಿಕ ಸಂಬಂಧ ಹೊದ್ದಿದಾಕೆ ಹಾಕಿದ ಸ್ಕೇಚ್ ಗೆ ಮಸಣ...


ಕಾನ್ಸ್ಟೇಬಲ್ ಪ್ರೇಮ ಪ್ರಸಂಗ...
ಆತ ಪೊಲೀಸ್ ಪೇದೆ ಮಾವನ ಮಗಳನ್ನ ಪ್ರೀತಿಸಿ ಮದಯವೆಯಾಗಿದ್ದ. ಆದರೆ ಪರ ಸ್ತ್ರೀ ಮೋಹಕ್ಕೆ ಬಿದ್ದ ಪಾಪಿ ಪೇದೆ ಪತ್ನಿಯನ್ನ ಗರ್ಭಿಣಿ ಮಾಡಿ ಇದೀಗ ಮಗು ತೆಗೆಸು ನೀನು...







